ಸವಿತಾ ಸಮಾಜದಿಂದ ಕಣ್ಣು-ದಂತ ತಪಾಸಣೆ ಶಿಬಿರ

ಚಿಕ್ಕಮಗಳೂರು: ನಗರದ ಶ್ರೀರಾಮ ಮಂದಿರ ಸವಿತಾ ಸಮಾಜದಲ್ಲಿ ಆ. 12ರಂದು ಉಚಿತ ಕಣ್ಣಿನ ಮತ್ತು ದಂತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. 

ನೇಚರ್ ಕನ್ಸರ್‌ವೇಷನ್, ಪ್ರಸಾದ್ ನೇತ್ರಾಲಯ ಉಡುಪಿ, ಆರ್ಯ ನಯನಜ ಸವಿತಾ ಸಮಾಜ, ಲಯನ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಆ. 12ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಗರದ ನೆಹರೂ ರಸ್ತೆ 1ನೇ ಕ್ರಾಸ್‌ನಲ್ಲಿರುವ ಆರ್ಯ ನಯನಜ ಶ್ರೀರಾಮ ಮಂದಿರ ಸವಿತಾ ಸಮಾಜದಲ್ಲಿ ಉಚಿತ ಕಣ್ಣಿನ ಮತ್ತು ದಂತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. 

ಮಾಹಿತಿಗೆ ಸುಂದರಗೌಡ  9448186237, ಯೋಗೇಶ್ 63619 81491, ಕುಮಾರ್  9448407828ಕ್ಕೆ ಸಂಪರ್ಕಿಸಬಹುದು.

Eye and dental check-up camp by Savita Samaj

Comments

Leave a Reply

Your email address will not be published. Required fields are marked *